Thursday, June 18, 2009
ಡಾ.ಬಿ.ಆರ್ ಅಂಬೇಡ್ಕರ್
ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಏಪ್ರಿಲ್ ೧೪ ರಂದು ದೇಶಾದ್ಯಂತ ಆಚರಿಸುತ್ತೇವೆ. ಈ ದಿನ ಸರಕಾರಿ ರಜೆಯನ್ನು ಘೋಷಣೆಮಾಡಿದೆ. ಆದರೆ ಈ ದಿನ ರಜೆಯನ್ನು ಕೊಡುವುದನ್ನು ಬಿಟ್ಟು ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವಮಾನದ ಸಾಧನೆಯನ್ನು, ಅವರ ಕೀರ್ತಿಯನ್ನು ಸಾರಿಹೇಳುವುದು ಹಾಗೂ ಅಳವಡಿಸಿಕೊಳ್ಳ್ವುವುದು ಅವಶ್ಯಕವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಅಂಬೇಡ್ಕರ್ ಅವರ ಜೀವನದ ಕುರಿತು ವಿಚಾರ ಸಂಕಿರ್ಣಗಳನ್ನು ಹಮ್ಮಿಕೊಳ್ಳಬೇಕು. ಅಥವಾ ಅವರ ಜೀವನ ಕುರಿತಾದ ಮೌಲ್ಯಗಳನ್ನು ನಾಟಕದ ಮೂಲಕ ಜನಸಾಮಾನ್ಯರಿಗೆ ತಿಳಿಸುವುದು ಅಗತ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡಿದವರು. ಅವರು ಅಲ್ಪಸಂಖ್ಯಾತರ ಏಳಿಗೆಗೆ ಪ್ರಮುಖ ಪತ್ರ ವಹಿಸಿದವರು. ಅಂಬೇಡ್ಕರ್ ಅವರು ಪ್ರಖ್ಯಾತ ಪತ್ರಕರ್ತರಲ್ಲದೇ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ದಿನಾಚರಣೆ ಮಾಡುವುದನ್ನು ಜನಸಾಮಾನ್ಯರಿಗೆ ತಿಳಿಸುವುಸು ಮುಖ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಅಂಬೇಡ್ಕರ್ ಅವರ ಜೀವನದ ಕುರಿತು ವಿಚಾರ ಸಂಕಿರ್ಣಗಳನ್ನು ಹಮ್ಮಿಕೊಳ್ಳಬೇಕು. ಅಥವಾ ಅವರ ಜೀವನ ಕುರಿತಾದ ಮೌಲ್ಯಗಳ್ನ್ನು ನಾಟಕದ ಮೂಲಕ ಜನಸಾಮಾನ್ಯರಿಗೆ ತಿಲಿಸುವುದು. ಅವರ ಜೀವನದ ಕುರಿತಾದ ಪ್ರಬಂಧಗಳ ಸ್ಪರ್ಧೆಯನ್ನು ಏರ್ಪಡಿಸುವುದು ಮತ್ತು ಅವರ ಜೀವನದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವುದು ಅವಶ್ಯಕವಾಗಿದೆ.
Subscribe to:
Post Comments (Atom)
No comments:
Post a Comment